Saturday, July 30, 2022

ಉಚಿತ ಆನ್ಲೈನ್‌ ವಿಚಾರ ಸಂಕಿರಣ: “ಅಂತರಜಾಲವನ್ನು ಸದುಪಯೋಗಪಡಿಸಿಕೊಂಡು ಬದುಕನ್ನು ಶ್ರೀಮಂತಗೊಳಿಸುವುದು ಹೇಗೆ?”‌ - 30-07-2022 ಶನಿವಾರ ‌ಸಂಜೆ‌ 6.00ರಿಂದ


 ಆಮಂತ್ರಣ:

 

ನಾವು ಕನ್ನಡಿಗರು - ನಮ್ಮ ಕನ್ನಡ ಫೇಸ್ಬುಕ್ಪುಟ ಅರ್ಪಿಸುವ ಉಚಿತ ಆನ್ಲೈನ್ವಿಚಾರ ಸಂಕಿರಣ

 

ಅಂತರಜಾಲವನ್ನು ಸದುಪಯೋಗಪಡಿಸಿಕೊಂಡು ಬದುಕನ್ನು ಶ್ರೀಮಂತಗೊಳಿಸುವುದು ಹೇಗೆ?”

 

ದಿನಾಂಕ: 30-07-2022 ಶನಿವಾರ ಸಂಜೆ‌ 6.00ರಿಂದ

 

ಅಂದು ನಮ್ಮೊಂದಿಗೆ:

 

ಶ್ರೀ ಸಾತ್ವಿಕ್ಹೊಸನಗರ, ಪ್ರಾಧ್ಯಾಪಕ

ವಿಷಯ: ಕೌಶಲ ವಿಕಾಸ & ವೃತ್ತಿ ಸಿದ್ಧತೆ

 

ಡಾ. ಪ್ರಕಾಶ ಹಂದೆ, ಸಂಶೋಧನಾ ಪ್ರಾಧ್ಯಾಪಕ

ವಿಷಯ: ವೃತ್ತಿಯಲ್ಲಿ ಏಳಿಗೆ

 

ಶ್ರೀ ಕೋ. . ನಾವಡ, ನಿವೃತ್ತ ಬ್ಯಾಂಕರ್

ವಿಷಯ: ದೃಶ್ಯಾವಳಿ ಪ್ರಕಾಶನ

 

ಶ್ರೀಮತಿ ಗಾಯತ್ರಿ ಜಗದೀಶ, ಗೃಹಿಣಿ

ವಿಷಯ: ಮನೆಯಿಂದಲೇ ವ್ಯಾಪಾರ

 

ಶ್ರೀಮತಿ ಪ್ರಮದಾ ಆದಿತ್ಯ, ಅಧ್ಯಾಪಕಿ

ವಿಷಯ: ಮನೆಯಿಂದಲೇ ಪಾಠ

 

ಡಾ. ರಾಜೇಂದ್ರ ಹೆಗ್ಡೆ, ಕೃಷಿ ಸಂಶೋಧಕ

ವಿಷಯ: ಸುಸ್ಥಿರತೆಗಾಗಿ ಸಹಯೋಗ

 

ಶ್ರೀ ರವಿ ಮಡೋಡಿ, ತತ್ರಾಂಶ ಅಭಿಯಂತರ

ವಿಷಯ: ಆನ್ಲೈನ್ಯಕ್ಷಗಾನ

 

ಪರಿಕಲ್ಪನೆ, ಸಂಯೋಜನೆ, ಸಮನ್ವಯ: ಶ್ರೀ ನಟರಾಜ ಉಪಾಧ್ಯ

 

ಯಕ್ಷವಾಹಿನಿ® ಸಹಕಾರದಲ್ಲಿ ಜ್ಹೂಮ್ವೇದಿಕೆಯ ಕೊಂಡಿ: https://us02web.zoom.us/j/85625197504

 

ಫೇಸ್ಬುಕ್ನಲ್ಲಿ ನೇರ ಪ್ರಸಾರ: https://www.facebook.com/nupadhya/

 

ಬನ್ನಿ, ಈ ಕಾರ್ಯಕ್ರಮವು ನಿಮ್ಮ ಸಹಕಾರದಲ್ಲಿ ಯಶಸ್ವಿಯಾದರೆ,  ಇನ್ನೂ ಅನೇಕ ರಂಗಗಳಿಂದ ಆನ್ಲೈನ್  ಸಾಧಕರನ್ನು ಕರೆ ತಂದು, ತಿಂಗಳಿಗೊಂದು ಧಾರಾವಾಹಿಯ  ಕಿರು ಸರಣಿಯನ್ನಾಗಿ ಮುಂದುವರಿಸಲಾಗುವುದು.